ಚೆಂಬು: ಪ್ರಾಮಾಣಿಕತೆ ಮೆರೆದ ರಿಕ್ಷಾ ಚಾಲಕ

0

ಚೆಂಬು ಗ್ರಾಮದ ಕುದ್ರೆಪಾಯ – ದೇವಾಲಯ ರಸ್ತೆಯಲ್ಲಿ ಪೆರಾಜೆಯ ರಾಘವೇಂದ್ರ ಎಂಬವರ ಆಧಾರ್ ಕಾರ್ಡ್ ಸೇರಿದಂತೆ ಅಮೂಲ್ಯ ದಾಖಲೆ ಪತ್ರಗಳು ಬಿದ್ದು ಹೋಗಿದ್ದು, ಆಧಾರ್ ಕಾರ್ಡ್ ಮತ್ತು ದಾಖಲೆಪತ್ರಗಳು ಚೆಂಬುವಿನಲ್ಲಿ ಅಟೋ ರಿಕ್ಷಾ ಚಾಲಕರಾದ ರಾಜೀವ ಊರುಪಂಜ ಅವರಿಗೆ ಸಿಕ್ಕಿದ್ದು, ಅವರು ರಾಘವೇಂದ್ರ ಅವರಿಗೆ ಪ್ರಾಮಾಣಿಕವಾಗಿ ಹಿಂತಿರುಗಿಸಿ ನೀಡಿದರು.