ಅರಂತೋಡು : ಕೇಶವ ಬನರವರಿಗೆ ಊರುಗೋಲು ಕೊಡುಗೆ

0

ನಡೆದಾಡಲು ಅಸಾಧ್ಯವಾಗಿರುವ ಅರಂತೋಡು ಗ್ರಾಮದ ಬನ ಕೇಶವ ಎಂಬವರಿಗೆ ಶ್ರೀ ಧರ್ಮಸ್ಥಳ‌ ಗ್ರಾಮಾಭಿವೃದ್ಧಿ ಯೋಜನೆ‌ಯಿಂದ ಊರುಗೋಲನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು, ಕೋಶಾಧಿಕಾರಿ ಮತ್ತು ಮೇಲ್ವಿಚಾರಕರು, ಸೇವಪ್ರತಿನಿಧಿ, ವಿಎಲ್‌ಇ ಪುನಿತ್ ಉಪಸ್ಥಿತರಿದ್ದರು.