ಸುಳ್ಯ ತಮಿಳು ರಿಪಾಟ್ರಿಯೇಟ್ಸ್ ಯುನೈಟೆಡ್ ಸೇವಾ ಸಂಘದಿಂದ ಅನಾರೋಗ್ಯ ಪೀಡಿತರಿಗೆ ಚೆಕ್ ವಿತರಣೆ

0

ಸುಳ್ಯ ತಮಿಳು ರಿಪಾಟ್ರಿಯೇಟ್ಸ್ ಯುನೈಟೆಡ್ ಸೇವಾ ಟ್ರಸ್ಟ್ ವತಿಯಿಂದಕೆ.ಎಪ್.ಡಿ.ಸಿ ಮೆಡಿಕಲ್ ಗ್ರೂಪ್ ಇದರ ಸಹಕಾರದೊಂದಿಗೆ ಅನಾರೋಗ್ಯ ಪೀಡಿತ ಮಹಿಳೆ ಅರಂತೋಡು ಅಡ್ಯಡ್ಕದ ಪುಷ್ಪಾವತಿಯವರಿಗೆ
(ರೂ. 6,000/- ) ಹಾಗೂ ಬಾರ್ಪಣೆ ನಿವಾಸಿ ಮಂಜುಳಾ ರವರಿಗೆ (ರೂ.19,000) ಚೆಕ್ ನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ಪುವೇಂದ್ರನ್ ಕೂಟೇಲು, ಕಾರ್ಯದರ್ಶಿ ವಿಜಯ್ ನಾಗಪಟ್ಟಣ, ಸದಸ್ಯರಾದ ಶಿವ ಮಿಲಿಟರಿ ಗ್ರೌಂಡ್ ಹಾಗೂ ಸಿಲ್ವಿನ್ ರಾಜ್ ನಾಗಪಟ್ಟಣ, ರಾಮಕುಮಾರ್,ಧನಂಜಯ ನಾಗಪಟ್ಟಣ, ವಿಜಯಲಕ್ಷ್ಮಿ ಉಪಸ್ಥಿತರಿದ್ದರು.