ಮೂಡೆಕಲ್ಲು: ಮಳೆಗೆ 2ನೇ ಭಾರಿ ಕುಸಿದ ಬರೆ, ಮನೆಗೆ ಹಾನಿ

0

ಕಣಿಪ್ಪಿಲ- ದುಗಲಡ್ಕ- ಪುಳಿಮಾರಡ್ಕ ಸಂಪರ್ಕ ಕಡಿತ

ಅಮರಪಡ್ನೂರು ಗ್ರಾಮದ ಮೂಡೆಕಲ್ಲು ಎಂಬಲ್ಲಿ ಉಮೇಶ್ ರವರ ಹಿಂಬದಿಯ ಬರೆಯು ಭಾರೀ ಮಳೆಗೆ ಇತ್ತೀಚೆಗೆ ಕುಸಿದಿದ್ದು, ಆ.2ರಂದು ಎರಡನೇ ಭಾರಿ ಕುಸಿದು ಮನೆಗೆ ಹಾನಿಯಾಗಿದೆ. ಮನೆಯ ಹಂಚು ಹುಡಿಯಾಗಿದೆ. ಕಣಿಪ್ಪಿಲ- ದುಗಲಡ್ಕ- ಪುಳಿಮಾರಡ್ಕ ರಸ್ತೆ ಸಂಚಾರ ಸ್ಥಗಿತಗೊಂಡಿದೆ.