ಕರಾಟೆಯಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0

ಆ.6ರಂದು ಇಂದ್ರಪ್ರಸ್ತ ವಿದ್ಯಾಲಯ,ಉಪ್ಪಿನಂಗಡಿಯಲ್ಲಿ ನಡೆದಿರುವ ವಿದ್ಯಾಭಾರತಿ ಕರ್ನಾಟಕ, ದಕ್ಷಿಣಕನ್ನಡ ಜಿಲ್ಲೆ ಇದರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯ ಚೇತನ್. ಮುಂಡೋಡಿ 10ನೇ ತರಗತಿ ಪ್ರಥಮ, ಶ್ರೇಯಾ ಕೆ. ಪಿ 9ನೇ ತರಗತಿ ಪ್ರಥಮ, ರಕ್ಷಿತಾ. ಟಿ 9ನೇ ತರಗತಿ ಪ್ರಥಮ, ಚಲನ ಬಿ.ಐ. 7ನೇ ತರಗತಿ ದ್ವಿತೀಯ ,ಗಣ್ಯ .ಎಂ ಸಿ 9ನೇ ತರಗತಿ ತೃತೀಯ ಸ್ಥಾನ ಪಡೆದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆ ಯಾಗಿರುತ್ತಾರೆ.