ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನ ದ ಅರ್ಚಕ ರಾಗಿ ಸೇವೆ ಸಲ್ಲಿಸಿದ್ದ ಕುಟ್ಟಿ ಬೆಳ್ಚಪ್ಪಾಡ ನಿಧನ

0

ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನ ದ ಅರ್ಚಕ ರಾಗಿ ಸೇವೆ ಸಲ್ಲಿಸಿದ್ದ ಕುಟ್ಟಿ ಬೆಳ್ಚಪ್ಪಾಡ ರವರು ಆ.15ರಂದು ಅಲ್ಪ ಕಾಲದ ಅಸೌಖ್ಯ ದಿಂದ ನಿಧನರಾದರು. ಅವರಿಗೆ 82 ವರ್ಷ ವಯಸಾಗಿತ್ತು.

ಮೃತರು ಹಲವಾರು ವರ್ಷ ಗಳ ಕಾಲ ದೈವ ಸ್ಥಾನ ದ ಅರ್ಚಕರಾಗಿ ಸೇವೆ ಸಲ್ಲಿಸಿದ್ದು ವಿಷ್ಣು ಮೂರ್ತಿ ದರ್ಶನ ಕಾರರಾಗಿಯೂ ಪ್ರಸಿದ್ದಿ ಯನ್ನು ಪಡೆದಿದ್ದರು. ಮೃತರು ಪತ್ನಿ ಯಶೋಧ ಪುತ್ರ ರಾದ ಕೃಷ್ಣ ಎಂ. ಕೆ, ನಾರಾಯಣ ಎಂ. ಕೆ, ದಾಮೋದರ ಎಂ. ಕೆ, ಗಂಗಾಧರ. ಎಂ. ಕೆ, ಪುತ್ರಿ ಜಾನಕಿ, ಮೊಮ್ಮಕ್ಕಳು, ಸೊಸೆ ಯಂದಿರು,ಕುಟುಂಬಸ್ಥರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.