ಆ.22: ಕಾಂತಮಂಗಲದಲ್ಲಿ ಕೊಕ್ಕೋ ಸವರುವಿಕೆ ಬಗ್ಗೆ ಪ್ರಾತ್ಯಕ್ಷಿಕೆ

0

ತೋಟಗಾರಿಕೆ ಇಲಾಖೆ ಸುಳ್ಯ ಮತ್ತು ಸುಳ್ಯ ರೈತ ಉತ್ಪಾದಕ ಕಂಪನಿ ಯ ವತಿಯಿಂದ ಆ.22 ರಂದು ಕಾಂತಮಂಗಲ ವಿಶ್ವನಾಥ ರಾವ್ ರವರ ತೋಟದಲ್ಲಿ ಕೊಕ್ಕೋ ಸವರುವಿಕೆ (Cocoa pruning) ಬಗ್ಗೆ ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು‌ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದು.