ಸುಳ್ಯ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕು. ಕ್ಷಮಾ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

0
 ರಾಜ್ಯ ಶಾಲಾ ಶಿಕ್ಷಣ ಪದವಿ ಪೂರ್ವ  ಇಲಾಖೆಯ ವತಿಯಿಂದ  ಆಗಸ್ಟ್  28 ರಂದು   ಬೆಳ್ತಂಗಡಿಯ ವಾಣಿ ಪದವಿಪೂರ್ವ  ಕಾಲೇಜಿನಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ  ಜಿಲ್ಲಾ ಮಟ್ಟದ  ಯೋಗಾಸನ ಸ್ಪರ್ದೆಯಲ್ಲಿ ರೋಟರಿ ಸಂಯುಕ್ತ ಪದವಿಪೂರ್ವ ಕಾಲೇಜಿನ  ವಿದ್ಯಾರ್ಥಿನಿ , ಅಜ್ಜಾವರ ಗ್ರಾಮದ    ಶ್ರೀಯುತ ತೀರ್ಥರಾಮ ಮುಡೂರು ಮತ್ತು  ಶ್ರೀಮತಿ ಪೂರ್ಣಿಮ  ಎ ಜೆ ರವರ ಪುತ್ರಿ   ಕು.ಕ್ಷಮಾ  ತೃತೀಯ ಸ್ಥಾನ ಪಡೆದು, ರಾಜ್ಯ  ಮಟ್ಟಕ್ಕೆ  ಆಯ್ಕೆಯಾಗಿರುತ್ತಾರೆ.