ಯುರೋಪ್ ಪ್ರವಾಸ ಕೈಗೊಳ್ಳಲಿರುವ ದಯಾನಂದ ಆಳ್ವ ದಂಪತಿಗೆ ಬೀಳ್ಕೊಡುಗೆ

0

ನಾಳೆ ಯುರೋಪ್ ಪ್ರವಾಸ ಕೈಗೊಳ್ಳಲಿರುವ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌ.ಕೋಶಾಧಿಕಾರಿ ದಯಾನಂದ ಆಳ್ವ ದಂಪತಿಗೆ ಕನ್ನಡ ಭವನದಲ್ಲಿ ಬೀಳ್ಕೊಡುಗೆ ಇಂದು ನಡೆಯಿತು.


ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆಯಲ್ಲಿ ಕ.ಸಾ.ಪ.ಮಾಜಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಗೌಡ ದಂಪತಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಗಣೇಶ್ ಭಟ್ ಸಿಎ, ಡಾ.ಎಸ್.ರಂಗಯ್ಯ, ಡಾ.ರೇವತಿ ನಂದನ್, ಕೆ.ವಿ.ದಾಮೋದರ ಗೌಡ, ಶ್ರೀಮತಿ ಚಂದ್ರಮತಿ, ಪ್ರಭಾಕರನ್ ನಾಯರ್, ಚಂದ್ರಾವತಿ ಬಡ್ಡಡ್ಕ, ಸಂಜೀವ ಕುದ್ಪಾಜೆ, ಸಿ.ಎ.ಕೇಶವ,ಗಂಗಾಧರ ಮಟ್ಟಿ, ರಮೇಶ್ ನೀರಬಿದಿರೆ, ಶರೀಫ್ ಜಟ್ಟಿಪಳ್ಳ, ಯಶ್ವಿತ್ ಕಾಳಂಮನೆ, ಕೆ.ಟಿ.ಭಾಗೀಶ್ ಉಪಸ್ಥಿತರಿದ್ದರು.