ಅಡ್ಕಾರ್ ಮಹೋತ್ಸವ;ವಾರದ ವಿಜೇತರ ಆಯ್ಕೆ

0

ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ ನಲ್ಲಿ ವಾರ್ಷಿಕ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು, ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ವಾರದ ಮೂರು ಮಂದಿ ವಿಜೇತರ ಆಯ್ಕೆ ಇಂದು ನಡೆಯಿತು.

ಸುಳ್ಯದ ಎಲುಬು ಮತ್ತು ಮೂಳೆ ತಜ್ಞರಾದ ಡಾ.ರೋಶನ್ ಎಸ್.ಡಿ.ವಿಜೇತರ ಆಯ್ಕೆ ನಡೆಸಿದರು.ಪ್ರಥಮ ಬಹುಮಾನ ಮಿಕ್ಸರ್ ಗ್ರೈಂಡರ್ ನ್ನು ಸನತ್ ಪೆರುಂಗೋಡಿ, ದ್ವಿತೀಯ ಬಹುಮಾನ ಕುಕ್ಕರ್ ನ್ನು ಪ್ರಕಾಶ್ ಅಂಬಟೆಡ್ಕ, ತೃತೀಯ ಬಹುಮಾನ ಕೆಟಲ್ ನ್ನು ವಿದ್ಯಾಶ್ರೀ ನಿಡುಬೆ ಐವರ್ನಾಡು ವಿಜೇತರಾದರು.ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್ ಮತ್ತು ಚೈತ್ರ ದಿನೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.