ಸುಳ್ಯ ಬಿಜೆಪಿ ಎಸ್ಸಿ ಮೋರ್ಚಾ ವತಿಯಿಂದ ಸದಸ್ಯತ್ವ ಅಭಿಯಾನ

0

ಸುಳ್ಯ ಬಿಜೆಪಿ ಮಂಡಲ ಎಸ್ಸಿ ಮೋರ್ಚಾ ವತಿಯಿಂದ ಅಟಲ್ ಜೀ ಸದಸ್ಯತ್ವ ಅಭಿಯಾನ ಜಯನಗರ ನಾರಾಜೆ ಕೊಡೆಂಕಿರಿ ಕಾಲನಿಯ ಜಾನಕಿ ನಾರಾಯಣ ರವರ ಮನೆಯಲ್ಲಿ ಸದಸ್ಯತ್ವ ಜಿಲ್ಲಾ ಸಂಚಾಲಕರಾದ ನಿತೀಶ್ ಕುಮಾರ್ ಶಾಂತಿವನರವರು ಬೂತ್ ನಂಬರ್ 175 ನಲ್ಲಿ ಚಾಲನೆ ನೀಡಿದರು.

ಈ ಸಂದರ್ಭ ಸುಳ್ಯ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕ0ದಡ್ಕ, ಸುಳ್ಯ ನಗರ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಎ . ಟಿ ಕುಸುಮಧಾರ ಶಕ್ತಿ ಕೇಂದ್ರ ಪ್ರಮುಖ್ ರಮೇಶ್ ಇರಂಥಮಜಲು, ಬೂತ್ ಅಧ್ಯಕ್ಷ ರಂಜಿತ್ ಕುಮಾರ್,ಕಾರ್ಯದರ್ಶಿ ದಯಾನಂದ , ಎಸ್ಸಿ ಮೋರ್ಚಾ ಅಧ್ಯಕ್ಷ ವಿಜಯ ಆಲಡ್ಕ, ಪ್ರಧಾನ ಕಾರ್ಯದರ್ಶಿ ಜಿ ಜಗನ್ನಾಥ ಜಯನಗರ,ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನಿರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ , ಶ್ರೀನಿವಾಸ್ ಹಳೆಗೇಟು, ಶಿವನಾಥ್ ರಾವ್,ರಮೇಶ್ ಕುದ್ಪಾಜೆ, ಸಿ ಎ ಬ್ಯಾಂಕ್ ಅಧ್ಯಕ್ಷ ಕೇಶವ ಮಾಸ್ಟರ್ ಹೊಸಗದ್ದೆ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.