ಬಾಲಕೃಷ್ಣ ಟಿ.ಕೂಟೇಲು ನಿಧನ

0

ಅಮರ ಪಡ್ನೂರು ಗ್ರಾಮದ ಕೂಟೇಲು ಸಿ ಆರ್ ಸಿ ಕಾಲೋನಿಯ ಬಾಲಕೃಷ್ಣ ಟಿ.ಎಂಬವರು ಅಸೌಖ್ಯದಿಂದಾಗಿ ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಸುಮಾರು 68 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ರುಕ್ಮಿಣಿ, ಪುತ್ರರಾದ ಮಣಿರಾಜ್, ಧರ್ಮರಾಜ್, ಮತ್ತು ಯೋಗೀಶ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.ಅಂತ್ಯಕ್ರಿಯೆಯು ಕೂಟೇಲು ರುದ್ರ ಭೂಮಿಯಲ್ಲಿ ನಾಳೆ ಬೆಳಿಗ್ಗೆ ನಡೆಯಲಿರುವುದಾಗಿ ಮನೆಯವರು ತಿಳಿಸಿದ್ದಾರೆ.