ಸುಳ್ಯ ಪರಿವಾರಕಾನದಲ್ಲಿ ಪರಿವಾರ ಇಲೆಕ್ಟ್ರಿಕಲ್ಸ್ ಮತ್ತು ಹಾರ್ಡ್ ವೇರ್ ಶುಭಾರಂಭ

0

ಸುಳ್ಯದ ಪರಿವಾರಕಾನದಲ್ಲಿ ಚಿದಾನಂದ ಪರಿವಾರಕಾನ ರವರ ಮಾಲಕತ್ವದ ಪರಿವಾರ ಇಲೆಕ್ಟ್ರಿಕಲ್ಸ್ ಮತ್ತು ಹಾರ್ಡ್ ವೇರ್ ಅ.9 ರಂದು ಶುಭಾರಂಭ ಗೊಂಡಿತು.

ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ರವರು ದೀಪ ಪ್ರಜ್ವಲಿಸಿದರು.


ಅತಿಥಿಗಳಾಗಿ ಉಬರಡ್ಕ ಮಿತ್ತೂರು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಕೃಷ್ಣ ಕ್ಲಿನಿಕ್ ಡಾ.ಕೇಶವ ಪಿ.ಕೆ, ಕೃಷ್ಣ ರಾವ್ ಇಂಜಿನಿಯರ್, ಹೇಮಂತ್ ಕಾಮತ್, ಪದ್ಮಯ್ಯ ಗೌಡ, ಜಗದೀಶ್ ಸರಳಿಕುಂಜ,‌ಕೇಶವ ನಾಯಕ್ ಸುಳ್ಯ, ಶರತ್ ಪರಿವಾರಕಾನ, ಮಾಲಕರ ತಂದೆ ವೆಂಕಟ್ರಮಣ, ತಾಯಿ ಹೊನ್ನಮ್ಮ, ಧರ್ಣಪ್ಪ ಗೌಡ, ಪ್ರಭಾಕರ ನಾಯರ್, ಭಾಸ್ಕರ ನಾಯರ್,ಶ್ರೀನಿಧಿ, ಮಧುಕಿರಣ್, ಪ್ರಣೀತ್ ಕಣಕ್ಕೂರು, ಚಂದ್ರಶೇಖರ. ನೆಡ್ಚಿಲು ಮತ್ತಿತರರು ಉಪಸ್ಥಿತರಿದ್ದರು. ಎಲ್ಲಾ ತರದ ಇಲೆಕ್ಟ್ರಿಕಲ್ಸ್ ಕೆಲಸ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಹಾರ್ಡ್ ವೇರ್ ಸಾಮಾಗ್ರಿಗಳು ಮಿತ ದರದಲ್ಲಿ ಲಭ್ಯವಿರುವುದಾಗಿ ಮಾಲಕರು ತಿಳಿಸಿದರು.