ನಾಳೆ (ಅ.12) : ಎನ್.ಕೆ “ಲಾ” ಅಸೋಸಿಯೇಟ್ಸ್ ಕುರುoಜಿಭಾಗ್ ನ ಡಿ.ಎಂ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದ ಹಿರಿಯ ನ್ಯಾಯವಾದಿ ಕೆ. ನಾರಾಯಣರವರ ಕಛೇರಿ ಕುರುಂಜಿ ಭಾಗ್ ನ ಕೆ.ವಿ.ಜಿ ಸರ್ಕಲ್ ಬಳಿಯ ಡಿ.ಎಂ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ನಾಳೆ ಅ. 12ರಂದು ಬೆಳಗ್ಗೆ ಗಣಪತಿ ಹೋಮದೊಂದಿಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ .

ಕಕ್ಷಿಗಾರರರು, ಸ್ನೇಹಿತರು, ಹಿತೈಷಿಗಳು ಎಂದಿನಂತೆ ಸಹಕರಿಸಬೇಕೆಂದು ನ್ಯಾಯವಾದಿಗಳಾದ ನಾರಾಯಣ ಕೆ, ಚಂದ್ರಶೇಖರ ಬಿ., ಅನಿತಾ ಆರ್ ನಾಯಕ್, ವಿಪುಲ್ ನೀಪಾ‌೯ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.