ದಿ. ವಿಶ್ವನಾಥ ನಡುಮುಟ್ಲುರವರ ವೈಕುಂಠ ಸಮಾರಾಧನೆ ಕಾರ್ಯಕ್ರಮ

0

ಇತ್ತೀಚೆಗೆ ನಿಧನರಾದ ಉಬರಡ್ಕ ಮಿತ್ತೂರು ಗ್ರಾಮದ ದಿ. ವಿಶ್ವನಾಥ ನಡುಮುಟ್ಲುರವರ ವೈಕುಂಠ ಸಮಾರಾಧನೆ ಕಾರ್ಯಕ್ರಮ ಅ. 13 ರಂದು ಅವರ ಮನೆಯಲ್ಲಿ ನಡೆಯಿತು.

ಸಾಮಾಜಿಕ ಧುರೀಣರಾದ ಜನಾರ್ಧನ ಗೌಡ ಸುಂತೋಡು, ಪಿ.ಎಸ್. ಗಂಗಾಧರರವರು ಮೃತರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು.

ದಿವಾಕರ ಶೆಟ್ಟಿಹಿತ್ಲ್ ಕಾರ್ಯಕ್ರಮ ನಿರ್ವಹಿಸಿದರು.

ದಿ. ವಿಶ್ವನಾಥ ನಡುಮುಟ್ಲುರವರ ಪತ್ನಿ ಶ್ರೀಮತಿ ಸೀತಾಲಕ್ಷ್ಮಿ, ಪುತ್ರರಾದ ಅನಿಲ್, ತೇಜಸ್, ಪುತ್ರಿ ಚೈತ್ರ, ಅಳಿಯ ಮಹೇಶ್ ಕುದ್ಕುಳಿ, ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.