ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಉಪಾಸನ ಫೌಂಡೇಶನ್ ನ ಮುಖ್ಯಸ್ಥ ಸದ್ಗುರು ಶ್ರೀ ರಾಮರವರ ಭೇಟಿ

0

ಬೆಂಗಳೂರಿನ ಉಪಾಸನ ಫೌಂಡೇಶನ್ ಮುಖ್ಯಸ್ಥ ಸದ್ಗುರುಶ್ರೀ ರಾಮರವರು ಇಂದು (ಫೆ. 8ರಂದು) ಬೆಳಗ್ಗೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಅರ್ಚಕರು ಪ್ರಸಾದ ನೀಡಿ ಶ್ರೀಗಳವರನ್ನು ಗೌರವಿಸಿದರು. ಭೇಟಿ ಸಂದರ್ಭ ಶ್ರೀ ಉಪಾಸಕರು ಜೊತೆಗಿದ್ದರು.