ಬಿಜೆಪಿ ಹಿರಿಯ ನಾಯಕ ರಾಮಕೃಷ್ಣ ಭಟ್ ಕುರುಂಬುಡೇಲುರವರ ಮನೆಯಲ್ಲಿ ಗಾನಸಿರಿ ಕಿರಣ್ ಕುಮಾರ್ ತಂಡದಿಂದ ಸಂಗೀತ ರಸಮಂಜರಿ ನ. 17ರಂದು ಸಂಜೆ ನಡೆಯಿತು.
ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಹಲವು ಮಂದಿ ಗಣ್ಯರು, ಆರ್.ಕೆ. ಭಟ್ಟರ ಹಿತೈಷಿಗಳು, ಬಂಧುಗಳು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.
ಬಿಜೆಪಿ ಹಿರಿಯ ನಾಯಕ ರಾಮಕೃಷ್ಣ ಭಟ್ ಕುರುಂಬುಡೇಲುರವರ ಮನೆಯಲ್ಲಿ ಗಾನಸಿರಿ ಕಿರಣ್ ಕುಮಾರ್ ತಂಡದಿಂದ ಸಂಗೀತ ರಸಮಂಜರಿ ನ. 17ರಂದು ಸಂಜೆ ನಡೆಯಿತು.
ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು. ಹಲವು ಮಂದಿ ಗಣ್ಯರು, ಆರ್.ಕೆ. ಭಟ್ಟರ ಹಿತೈಷಿಗಳು, ಬಂಧುಗಳು ಕಾರ್ಯಕ್ರಮದಲ್ಲಿ ಭಗವಹಿಸಿದ್ದರು.