ಶುಭವಿವಾಹ : ಶರತ್-ಜೀವಿತಾ

0

ಕನಕಮಜಲು ಗ್ರಾಮದ ಕಣಜಾಲು ಮನೆ ಕುಶಾಲಪ್ಪ ಮತ್ತು ಶ್ಯಾಮಲ ದಂಪತಿಯ ಪುತ್ರಿ ಜೀವಿತಾರವರ ವಿವಾಹವು ನಾಲ್ಕೂರು ಗ್ರಾಮದ ನಡುಗಲ್ಲಿನ ಕಲ್ಲಾಜೆ ನರಸಿಂಹ ಮತ್ತು ಭವಾನಿ ದಂಪತಿಯ ಪುತ್ರ ಶರತ್ ರೊಂದಿಗೆ ಡಿ.18 ರಂದು ವಳಲಂಬೆ ಶ್ರೀ ಶಂಖಪಾಲ ದೇವಸ್ಥಾನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅದೇ ದಿನ ರಾತ್ರಿ ವಧುವಿನ ಮನೆಯಲ್ಲಿ ನಡೆಯಿತು.