ಶುಭವಿವಾಹ : ಜಯಪ್ರಸಾದ ಎ-ಕ್ಷಮಾ ಕೆ. January 3, 2023 0 FacebookTwitterWhatsApp ಅಮರಮುಡ್ನೂರು ಗ್ರಾಮದ ಕೋಡ್ತುಗುಳಿ ಮನೆ ಕೇಶವ ಗೌಡರ ಪುತ್ರಿ ಕ್ಷಮಾ ಕೆ. ರವರ ವಿವಾಹವು ಕಡಬ ತಾ.ಬಿಳಿನೆಲೆ ಗ್ರಾಮದ ಎರ್ಮಾಯಿಲ್ ಮನೆ ದೇವಪ್ಪ ಗೌಡರ ಪುತ್ರ ಜಯಪ್ರಸಾದ ಎ. ರೊಂದಿಗೆ ಡಿ.26 ರಂದು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ವಲ್ಲೀಶ ಸಭಾಭವನದಲ್ಲಿ ನಡೆಯಿತು.