ದೇವರಹಳ್ಳಿ ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು

0

ದೇವರಹಳ್ಳಿ ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪದ್ಮರಾಜ್ ಪರ ಮತಯಾಚನೆ ಮಾಡಿದರು. ಕಿಶೋರ್ ಅರಂಪಾಡಿ, ಸಂದೇಶ್ ಹೊಸೋಳಿಕೆ, ಕೇಶವ ಅರಂಪಾಡಿ, ಸತೀಶ್ ಅರಂಪಾಡಿ, ಗೋಪಾಲ ಕಲ್ಲಾಜೆ, ಧರ್ಮಪಾಲ ಉಪ್ಪಳಿಕೆ, ಯಶೋಧರ ಹೊಸೋಳಿಕೆ ಮತ್ತಿತರರು ಉಪಸ್ಥಿತರಿದ್ದರು.