ಶುಭವಿವಾಹ : ಭರತ್-ಪ್ರಜ್ಞಾ

0

ಮರ್ಕಂಜ ಗ್ರಾಮದ ಬೊಮ್ಮಾರು ಕೃಷ್ಣಪ್ಪ ಪೂಜಾರಿಯವರ ಪುತ್ರ ಭರತ್ ರವರ ವಿವಾಹವು ಕೊಡಿಯಾಲ ಗ್ರಾಮದ ಗುತ್ತಿನಮನೆ ಜಗನ್ನಾಥ ಪೂಜಾರಿಯವರ ಪುತ್ರಿ ಪ್ರಜ್ಞಾ ರವರೊಂದಿಗೆ ಜ.೦೧ ರಂದು ಸುಳ್ಯ ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.