ಶುಭವಿವಾಹ :ಭರತ್-ಚೈತ್ರ

0

ಅಮರಪಡ್ನೂರು ಗ್ರಾಮದ ಕುಳ್ಳಾಜೆ ಮೋನಪ್ಪ ಗೌಡರ ಪುತ್ರ ಭರತ್ ರವರ ವಿವಾಹವು ಕಲ್ಮಕಾರು ಗ್ರಾಮದ ಕೊಂಬೆಟ್ಟುಮನೆ ಪದ್ಮನಾಭ ಗೌಡರ ಪುತ್ರಿ ಚೈತ್ರರವರೊಂದಿಗೆ ಜ.5ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.