ವಿವಾಹ ನಿಶ್ಚಿತಾರ್ಥ : ವಿನೋದ್ ರಾಜ್-ವಿಸ್ಮಿತಾ

0

ಸುಳ್ಯ ತಾ.ಅಜ್ಜಾವಾರ ಗ್ರಾಮದ ಮೇನಾಲ ಬಾಲಕೃಷ್ಣ ಮತ್ತು ಯಶೋಧ ದಂಪತಿಯ ಪುತ್ರಿ ವಿಸ್ಮಿತಾರವರ ವಿವಾಹ ನಿಶ್ಚಿತರ್ಥವು ಅಲೆಟ್ಟಿ ಗ್ರಾಮದ ಕಣಕೂರ್ ಬಾಲಚಂದ್ರ ಮತ್ತು ಗಿರಿಜಾ ದಂಪತಿಯ ಪುತ್ರ ವಿನೋದ್ ರಾಜ್ ರೊಂದಿಗೆ ಮೇನಾಲ ಮನೆಯಲ್ಲಿ ಜ.೦೮ರಂದು ನಡೆಯಿತು.