ಗೋಪಾಲಕೃಷ್ಣ ಆಚಾರ್ಯ ಪೆರಜ ನಿಧನ

0

ಮಂಡೆಕೋಲು ಗ್ರಾಮದ ಪೆರಜದಲ್ಲಿ ವಾಸವಾಗಿದ್ದ ಕಾಸರಗೋಡಿನಲ್ಲಿ ಉಪ ತಹಶೀಲ್ದಾರ್ ಆಗಿ ನಿವೃತ್ತರಾಗಿದ್ದ ಗೋಪಾಲಕೃಷ್ಣ ಆಚಾರ್ಯ ಕೆ. ಇವರು ವಯೋ ಸಹಜ ಕಾಯಿಲೆಯಿಂದ ಜ.17 ರಂದು ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.ಸೇವೆಯಿಂದ ನಿವೃತ್ತರಾದ ಬಳಿಕ ಕೃಷಿ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ನಾಲ್ವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಕುಟುಂಬ ಸ್ಥರನ್ನು ಅಗಲಿದ್ದಾರೆ.