ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರ ಸಾರಥ್ಯದಲ್ಲಿ ಜ. 30ರಂದು ಸಂಜೆ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದ ವಠಾರದಲ್ಲಿ ಶ್ರೀಮತಿ ರೂಪ ಮತ್ತು ವಿಶ್ವನಾಥ ಸಾಮಾನಿ ಡೆಬ್ಬೇಲಿಯವರ ಸೇವಾರೂಪದ ಪೌರಾಣಿಕ ಯಕ್ಷಗಾನ ಬಯಲಾಟ ಶ್ರೀನಿವಾಸ ಕಲ್ಯಾಣ ನಡೆಯಿತು. ಇದೇ ಸಂದರ್ಭದಲ್ಲಿ ಸತ್ಯನಾರಾಯಣ ಪೂಜೆ ನೆರವೇರಿತು.