ಕೋನಡ್ಕಪದವು: ಬಿಜೆಪಿ ಮಹಾ ಸಂಪರ್ಕ ಅಭಿಯಾನ

0

ರಾಜ್ಯ ವಿಧಾನಸಭಾ ಚುನಾವಣೆಯ ಪ್ರಯುಕ್ತ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮವು ಎ.30ರಂದು ಜರುಗಿತು.
ಜಾಲ್ಸೂರು ಗ್ರಾಮದ ಕೋನಡ್ಕಪದವು 184ನೇ ವಾರ್ಡಿನಲ್ಲಿ
ಮಹಾ ಸಂಪರ್ಕ ಅಭಿಯಾನದ ಪ್ರಯುಕ್ತ ಒಟ್ಟು 25 ಜನರ ತಂಡದ ಸದಸ್ಯರು ಐದು ತಂಡಗಳಾಗಿ ಮನೆ ಮನೆ ಭೇಟಿ ಹಾಗೂ ಮತಯಾಚನೆ ನಡೆಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರುಗಳಾದ ದಿನೇಶ್ ಅಡ್ಕಾರು, ಅಶೋಕ ಅಡ್ಕಾರು, ರಜತ್ ಅಡ್ಕಾರು, ಸುಖೇಶ್ ಅಡ್ಕಾರುಪದವು, ಶಿವಪ್ರಸಾದ್ ತಂಟೆಪ್ಪಾಡಿ, ಶಿಶಿರ್ ಅಡ್ಕಾರು, ಗೋಪಾಲ ಕಾನ ಅಡ್ಕಾರು ಸೇರಿದಂತೆ ಕೋನಡ್ಕಪದವು ವಾರ್ಡಿನ ಬಿಜೆಪಿ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.