ಪ್ರತಿಭಾ ವಿದ್ಯಾಲಯದಿಂದ ನವೋದಯಕ್ಕೆ ಆಯ್ಕೆ

0


ಜವಾಹರ ನವೋದಯ ವಿದ್ಯಾಲಯಕ್ಕೆ ಸುಳ್ಯದ ಪ್ರತಿಭಾ ವಿದ್ಯಾಲಯದಿಂದ ಈ ವರ್ಷ ೯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಈ ೫ ವರ್ಷಗಳಲ್ಲಿ ೭೬ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.


ಲೋಚನ ಎ (ಸ.ಕಿ.ಪ್ರಾ ಶಾಲೆ ನಾಗಪಟ್ಟಣ, ಸುಳ್ಯ), ಆದ್ಯ ವೈ ಎಸ್ (ಕುಮಾರ ಸ್ವಾಮಿ ಹಿ.ಪ್ರಾ. ಶಾಲೆ ಸುಬ್ರಹ್ಮಣ್ಯ), ಶ್ರೇಷ್ಠ ಪ್ರಸಾದ್ ಎಮ್ (ಕೆ.ವಿ.ಜಿ. ಇನ್‌ಟರ್‌ನೇಶನಲ್ ಪಬ್ಲಿಕ್ ಸ್ಕೂಲ್, ಸುಳ್ಯ), ಗಗನ್ ಎಹ್ (ಶ್ರೀರಾಮ ಹಿ.ಪ್ರಾ.ಶಾಲೆ, ಉಪ್ಪಿನಂಗಡಿ), ಶ್ರೇಯ ಅನ್ ಥೋಮಸ್ (ಸೇಕ್ರೆಡ್ ಹಾರ್ಟ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್ ಮೊಡಂತ್ಯಾರ್), ರಿತ್ವಿಕಾ (ಜ್ಞಾನೋದಯ ಬೆಥನಿ ಪಿ.ಯು.ಕಾಲೇಜ್, ನೆಲ್ಯಾಡಿ) , ಅಪೂರ್ವ ಜೋಯಿಸ್ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ), ವಾಗ್ಮಯಿ ಯು ಎನ್ (ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ), ಮಾಯಾಂಕ ಕೆ ಎಸ್ (ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಮ್ ಸ್ಕೂಲ್, ಕಡಬ) ಆಯ್ಕೆಯಾದವರು.


ಈ ವರ್ಷದ ತರಬೇತಿ ಜುಲೈ 2 ಭಾನುವಾರದಿಂದ ಆರಂಭವಾಗುವುದೆಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.