ಶುಭವಿವಾಹ : ರಂಜಿತ್ ಪಿ.ಜೆ-ಸ್ವಾತಿ ಬಿ.

0

ಅಮರಮುಡ್ನೂರು ಗ್ರಾಮದ ಪದವು ಜಿನ್ನಪ್ಪ ಪೂಜಾರಿಯವರ ಪುತ್ರ ರಂಜಿತ್ ರವರ ವಿವಾಹವು ಕಾಸರಗೋಡು ತಾ.ನೆಟ್ಟಣಿಗೆ ಗ್ರಾಮದ ಬಜ ರಂಗಪ್ಪ ಪೂಜಾರಿ ಯವರ ಪುತ್ರಿ ಸ್ವಾತಿ ಯವರೊಂದಿಗೆ ಜೂ.25ರಂದು ಕೇರ್ಪಳ ಬಂಟರ ಸಮುದಾಯ ಭವನದಲ್ಲಿ ನಡೆಯಿತು.