ಶುಭವಿವಾಹ : ನಿತಿನ್-ಮಮತಮಣಿ

0

ಎಡಮಂಗಲ ಗ್ರಾಮದ ದೇವಸ್ಯ ಕರೆಮೂಲೆ ನಾರಾಯಣ ಗೌಡರ ಪುತ್ರಿ ಮಮತಮಣಿ ಯವರ ವಿವಾಹವು ಪುತ್ತೂರು ತಾ.ಕೊಳ್ತಿಗೆ ಗ್ರಾಮದ ಬಾಲಕೃಷ್ಣ ಗೌಡರ ಪುತ್ರ ನಿತಿನ್‌ರೊಂದಿಗೆ ಜೂ.08ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.