ಪೂದೆ : ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ರಚನೆ

0

ಮುರುಳ್ಯ ಗ್ರಾಮದ ಪೂದೆ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದ್ದು, ಜೀರ್ಣೋದ್ಧಾರ ಸಮಿತಿಯು ಇತ್ತೀಚೆಗೆ ರಚನೆಗೊಂಡಿತು.
ಅಧ್ಯಕ್ಷರಾಗಿ ಶಾಸಕಿ ಭಾಗೀರಥಿ ಮುರುಳ್ಯ, ಕಾರ್ಯಾಧ್ಯಕ್ಷರಾಗಿ ವಸಂತ ನಡುಬೈಲು, ಪ್ರಧಾನ ಕಾರ್ಯದರ್ಶಿಯಾಗಿ ವೆಂಕಪ್ಪ ಗೌಡ ಆಲಾಜೆ, ಜೊತೆ ಕಾರ್ಯದರ್ಶಿಯಾಗಿ ರೋಹಿತಾಶ್ವ, ಕೋಶಾಧಿಕಾರಿ ಪದ್ಮನಾಭ ಗೌಡ ಪೂದೆ ಆಯ್ಕೆಯಾದರು.

ಗೌರವಾಧ್ಯಕ್ಷರುಗಳಾಗಿ ಮೋಹನ್ ರಾಂ ಸುಳ್ಳಿ, ಪಿ.ರಾಮಚಂದ್ರ ಭಟ್ ದೇವಸ್ಯ, ಉಪಾಧ್ಯಕ್ಷರುಗಳಾಗಿ ರವೀಂದ್ರ ರೈ ಟಪ್ಪಾಲುಕಟ್ಟೆ, ಶಿವಪ್ಪ ಗೌಡ ಮುರುಳ್ಯ, ಶ್ರೀಮತಿ ಮಧು ಪಿ.ಆರ್., ಮಹಾಬಲ ರೈ ಕೊಡ್ಡೋಳು ಆಯ್ಕೆಯಾದರು.

ಸದಸ್ಯರುಗಳಾಗಿ ಗೀತಾ ಪುರುಷೋತ್ತಮ ಪೂದೆ, ಕುಶಾಲಪ್ಪ ಪೂದೆ ಕೋಡಿಯಡ್ಕ, ರಮಾ ಅಲೇಕಿ, ದಿನೇಶ್ ಎಂ.ಬಿ., ಅಶೋಕ್ ಪೂದೆ, ತಾರಾನಾಥ ಚೆನ್ನಯಮಜಲು, ವಿಶ್ವನಾಥ ಬರೆಮೇಲು, ನೇಮಿಶ ಕಡೀರ, ಸೋಮಪ್ಪ ಮೂಲ್ಯತ್ತಾರು, ಜಯಪ್ರಕಾಶ್ ಲೆಕ್ಕಿಸಿರಿಮಜಲು, ಸುಂದರ ಕಾಪುತ್ತಡ್ಕ, ದಾಮೋದರ ಬರೆಮುಟ್ಟೇಲು, ಪುಟ್ಟಣ್ಣ ಆಚಾರ್ಯ ಪೂದೆ, ರಾಧಾಕೃಷ್ಣ ಬರೆಮುಟ್ಟೇಲು, ಜಿನ್ನಪ್ಪ ಗೌಡ ಚೆನ್ನಯಮಜಲು,

ಹರಿನಾಕ್ಷಿ ಬರೆಮೇಲು ಬಾಳಿಲ, ಆನಂದ ಅಲೆಕ್ಕಾಡಿ, ಲಾಲುಕೃಷ್ಣ ತಿಮರಡ್ಡ, ಕುಶಾಲಪ್ಪ ಕರಡೀಲು, ಪುರುಷೋತ್ತಮ ಆಚಾರ್ಯ ಕುಕ್ಕಟ್ಟೆ, ಬಾಬು ಗೌಡ ಪೂದೆ, ಶರತ್ ಓಟೋಳಿ, ಮಮತ ಗೋಳ್ತಿಲ(ನೇತ್ರಾವತಿ), ನಾರಾಯಣ ಪೂದೆ, ವಸಂತ ಕಾಯರ್ತಡ್ಕ, ಕವಿತಾ ಅಲೇಕಿ, ರಕ್ಷಿತ್ ಓಟೋಳಿ, ಕೊರಗದಾಸ್ ಮುರುಳ್ಯ, ಬಾಲಕೃಷ್ಣ ಪೂದೆ, ಲತಾ ನಾಯ್ಕ ಪೂದೆ, ಶೀಲಾವತಿ ಗೋಳ್ತಿಲ, ಕರುಣಾಕರ ಹುದೇರಿ, ಸುಂದರ ಗೌಡ ಶೇರ ಪಾಪುತ್ತಡ್ಕ, ಪುಷ್ಪಲತಾ ಕುಕ್ಕಟ್ಟೆ, ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ, ರಮೇಶ್ ರೈ ಅಗಲ್ಪಾಡಿ, ಲಕ್ಷ್ಮಣ ಗೌಡ ಮರೆಂಗಲ, ಶೇಖರ ಪಾರ್ಲ, ಬಾಲಚಂದ್ರ ಪಿಲಂಕುಜೆ, ದಿವಾಕರ ಗೌಡ ನಾಗನಕಜೆ ಆಯ್ಕೆಯಾದರು.