ಕನಕಮಜಲು ಯುವಕ ಮಂಡಲದ ವತಿಯಿಂದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

0

ಕನಕಮಜಲು ಯುವಕ ಮಂಡಲದ ವತಿಯಿಂದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮವು ಆ.7ರಂದು ನಡೆಯಿತು.

ಕನಕಮಜಲು ಗ್ರಾಮದ ಶ್ರೀಕೃಷ್ಣ ಭಟ್ ನೆಡಿಲು, ಜಗನ್ನಾಥ ಕಾಪಿಲ, ವಸಂತ ಮಳಿ,ಕುಸುಮಾಧರ ಬೊಮ್ಮೆಟ್ಟಿ, ನಾರಾಯಣ ಬೊಮ್ಮೆಟ್ಟಿ ಅವರ ಮನೆಯ ಆವರಣದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಚಂದ್ರಶೇಖರ ನೆಡಿಲು, ಕಾರ್ಯದರ್ಶಿ ಕೀರ್ತಿ ಕನ್ನಡ್ಕ, ಯುವಕ ಮಂಡಲದ ಪೂರ್ವ ಅಧ್ಯಕ್ಷ ಬಾಲಚಂದ್ರ ನೆಡಿಲು, ಸದಸ್ಯ ಸ್ವಸ್ತಿಕ್ ಕುತ್ಯಾಳ ಉಪಸ್ಥಿತರಿದ್ದರು.