ಆಲೆಟ್ಟಿ ಸದಾಶಿವ ದೇವಸ್ಥಾನಕ್ಕೆ ಗ್ರೀನ್ ಮ್ಯಾಟ್ ಕೊಡುಗೆ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ರಾಜ ಗೋಪುರದ ಪ್ರವೇಶದ್ವಾರಕ್ಕೆ ಹಾಸಲು ಗ್ರೀನ್ ಮ್ಯಾಟ್ ನ್ನು ಯುವ ಉದ್ಯಮಿ ಮುಕುಂದ ನಾರ್ಕೋಡು ರವರು ಕೊಡುಗೆಯಾಗಿ ನೀಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರಿಗೆ ಶ್ರೀಮತಿ ಮಮತ ಮುಕುಂದ ನಾರ್ಕೋಡು ಮ್ಯಾಟನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.