ಬೆಳ್ಳಾರೆಯಲ್ಲಿ ಶಶಿಪ್ರಭಾ ಪರಿಣಯ, ಇಂದ್ರಜಿತು ಕಾಳಗ

0

ಯಕ್ಷಮಿತ್ರರು ಬೆಳ್ಳಾರೆ ಅರ್ಪಿಸುವ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಮಳೆಗಾಲದ ಮಹೋನ್ನತ ಯಕ್ಷಗಾನ ಬಯಲಾಟ ಶಶಿಪ್ರಭಾ ಪರಿಣಯ, ಇಂದ್ರಜಿತು ಕಾಳಗ ಆ. 25ರಂದು ಬೆಳ್ಳಾರೆಯ ಜೆ.ಡಿ. ಅಡಿಟೋರಿಯಂನಲ್ಲಿ ನಡೆಯಿತು.

ಹಿಮ್ಮೇಳದ
ಭಾಗವತರಾದ ಕರುಣಾಕರ ಶೆಟ್ಟಿಗಾರ್‌ ಕಾಶಿಪಟ್ನ ಮತ್ತು‌ ಮುಮ್ಮೇಳ ಕಲಾವಿದ ಅಮ್ಮುಂಜೆ ಮೋಹನಕುಮಾರ್‌ ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಆಯೋಜಕರಾದ ವಾಸುದೇವ ರೈ ಬೆಳ್ಳಾರೆ, ಶ್ರೀಮತಿ ಶರ್ಮಿಳಾ ವಿ ರೈ, ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.