ಎಸ್ ಎಂ ಎ ವತಿಯಿಂದ ಮುಅಲ್ಲಿಂ ಮೆಹರ್ ಜಾನ್ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮುಅಲ್ಲಿಮರಿಗೆ ಅಭಿನಂದನೆ

0

ಮದ್ರಸ ಅಧ್ಯಾಪಕ ಒಕ್ಕೂಟ ಎಸ್ ಜೆ ಎಂ ಈಸ್ಟ್ ಜಿಲ್ಲಾ ಆಯೋಜಿಸಿದ ಮುಅಲ್ಲಿಂ ಮೆಹರ್ ಜಾನ್ ಅಧ್ಯಾಪಕರ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಳ್ಯ ರೇಂಜ್ ನ ಹನ್ನೊಂದು ಅಧ್ಯಾಪಕರುಗಳು ವಿವಿಧ ವಿಷಯಗಳ ಸ್ಪರ್ಧೆಗಳಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ,ಇಸ್ಮಾಯೀಲ್ ಝೈನಿ ಪೆರಾಜೆ,ಸೈಯ್ಯಿದ್ ಹುಸೈನ್ ಪಾಷಾ ತಂಙಳ್ ಅನ್ಸಾರಿಯ್ಯಾ,ಅಬ್ದುರ್ರಹ್ಮಾನ್ ಸಅದಿ ಗಾಂಧಿನಗರ,ಅಬ್ದುಲ್ಲ ಹಿಮಮಿ ಅನ್ಸಾರಿಯ್ಯಾ,ಮುಹಮ್ಮದ್ ಹನೀಫ್ ಸಖಾಫಿ ಗಾಂಧಿನಗರ,ಹಂಝತ್ತುಲ್ ಕರ್ರಾರ್ ಮುಈನಿ ಅನ್ಸಾರಿಯ್ಯಾ,ಜುನೈದ್ ಹಿಮಮಿ ಜಾಲ್ಸೂರು,ಇರ್ಫಾನ್ ಸಅದಿ ಗಾಂಧಿನಗರ,ಮುಹಮ್ಮದ್ ಅಲಿ ಸಖಾಫಿ ಗೂನಡ್ಕ,ಅಬ್ದುಲ್ ಲತೀಫ್ ಸಖಾಫಿ ಗಾಂಧಿನಗರ ಅವರನ್ನು ಎಸ್ ಎಂ ಎ ಸುಳ್ಯ ರೀಜ್ಯನಲ್ ವತಿಯಿಂದ ಅಭಿನಂದಿಸಲಾಯಿತು.


ಕಾರ್ಯಕ್ರಮದಲ್ಲಿ ಎಸ್ ಎಂ ಎ ಸುಳ್ಯ ರೀಜ್ಯನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ ಅಧ್ಯಕ್ಷತೆ ವಹಿಸಿ,ಎಸ್ ಜೆ ಎಂ ಜಿಲ್ಲಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಪುಂಡೂರು ಉದ್ಘಾಟಿಸಿದರು.ರೇಂಜ್ ಅಧ್ಯಕ್ಷರಾದ ಅಬೂಬಕ್ಕರ್ ಮುಸ್ಲಿಯಾರ್ ಕುಂಬ್ರ,ಎಸ್ ಎಂ ಎ ಉಪಾಧ್ಯಕ್ಷರುಗಳಾದ ಹಾಜಿ ಮುಸ್ತಫ ಕೆ ಎಂ,ಅಬ್ದುಲ್ ಹಮೀದ್ ಸುಣ್ಣಮೂಲೆ ಶುಭ ಹಾರೈಸಿದರು.ಎಸ್ ಎಂ ಎ ಸದಸ್ಯರುಗಳಾದ ಎಸ್ ಪಿ ಅಬೂಬಕ್ಕರ್ ಸುಳ್ಯ ,ಶಾಹಿದ್ ಪೆರಾಜೆ ,ಹಸೈನಾರ್ ಗುತ್ತಿಗಾರು,ಅಬ್ದುರ್ರಹ್ಮಾನ್ ಹಾಜಿ ಕುಂಬಕ್ಕೋಡ್,ಉಸ್ಮಾನ್ ಪೈಂಬಚ್ಚಾಲ್,ಎಸ್ ಎ ಅಬ್ದುರ್ರಝಾಖ್ ಜಾಲ್ಸೂರು,ಅಬೂಬಕ್ಕರ್ ಜಟ್ಟಿಪ್ಪಳ್ಳ,ಐ ಇಸ್ಮಾಯೀಲ್ ಹಾಜಿ ಗಾಂಧಿನಗರ,ಯೂಸುಫ್ ಹಾಜಿ ಬಿಳಿಯಾರು,ಎಸ್ ಎಂ ಹಮೀದ್ ಹಾಜಿ ಗಾಂಧಿನಗರ ಮುಂತಾದ ಪ್ರಮುಖರು ಭಾಗವಹಿಸಿದರು.ಎಸ್ ಎಂ ಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಸ್ವಾಗತಿಸಿ,ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು ವಂದಿಸಿದರು.