ಅಕ್ಕಿಕಾಳು ದಾಖಲೆಕಾರ ಸುಬ್ರಹ್ಮಣ್ಯದ ಪರಮೇಶ್ ಗೆ ಹಾವೇರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ಸುಬ್ರಹ್ಮಣ್ಯ ನಿವಾಸಿ ಪರಮೇಶ್ ಬಂಡಿ ಅವರಿಗೆ ಹಾವೇರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಅಕ್ಕಿಕಾಳಿನಲ್ಲಿ ಪದ್ಯ ಬರೆಯುವುದು, ಹೆಸರು ಬರೆಯುವುದು ಇವರ ಹವ್ಯಾಸವಾಗಿದ್ದು ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯದಲ್ಲಿ ಅಂಗಡಿ ಹೊಂದಿದ್ದಾರೆ. ಇತ್ತೀಚೆಗೆ ಇಂಡಿಯಾ ಬುಕ್‌ ಆಫ್ ರೆಕಾರ್ಡ್ ದಾಖಲೆ ಬರೆದಿದ್ದರು. ನ.1 ರಂದು ಹಾವೇರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗಿದ್ದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪ್ರಶಸ್ತಿ ಪ್ರಧಾನ ಮಾಡಿದರು.