ಶುಭವಿವಾಹ

0

ಹೆಚ್.ಜಿ.ಸುರೇಶ್-ಎಂ.ಜಿ.ರೋಹಿತಾಕ್ಷಿ

ಸುಳ್ಯ ತಾ.ಕಸಬಾ ಗ್ರಾಮದ ಬಂಗ್ಲೆಗುಡ್ಡೆ ಗುರುವಪ್ಪ ಮಾಸ್ತರ್‌ರವರ ಪುತ್ರಿ ಎಂ.ಜಿ.ರೋಹಿತಾಕ್ಷಿಯವರ ವಿವಾಹವು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾ.ಹೊಸಹಳ್ಳಿ ಗ್ರಾಮದ ಡಿ.ಪಿ.ಗುರುವರವರ ಪುತ್ರ ಹೆಚ್.ಜಿ.ಸುರೇಶ್‌ರೊಂದಿಗೆ ನ.19ರಂದು ಸುಳ್ಯದ ಕೆ.ವಿ.ಜಿ ಪುರಭವನದಲ್ಲಿ ನಡೆಯಿತು.