ಶುಭವಿವಾಹ : ಅನೀಶ್-ಕಾವ್ಯ

0

ಆಲೆಟ್ಟಿ ಗ್ರಾಮದ ಅರಂಬೂರು ದಿ.ಸುಂದರ ನಾಯ್ಕರ ಪುತ್ರಿ ಕಾವ್ಯರವರ ವಿವಾಹವು ಮಡಿಕೇರಿ ತಾ.ಎಂ.ಚೆಂಬು ಗ್ರಾಮದ ಕಟ್ಟಪಾರೆ ತಿಮ್ಮಪ್ಪ ನಾಯ್ಕರ ಪುತ್ರ ಅನೀಶ್‌ರೊಂದಿಗೆ ನ.19ರಂದು ಕೊಯನಾಡು ಶ್ರೀ ಮಹಾಗಣಪತಿ ಗುಡಿಯಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅದೇ ದಿನ ಕಲ್ಲುಗುಂಡಿ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.