p>

ಶುಭವಿವಾಹ : ಗಣೇಶ-ಯಶ್ಮಿ

0

ಸುಳ್ಯ ತಾಲೂಕು ಅರಂತೋಡು ಗ್ರಾಮದ ಕಲ್ಲುಮುಟ್ಲು ಚೆನ್ನಕೇಶವ ಮತ್ತು ಸರೋಜಿನಿ ದಂಪತಿಯ ಪುತ್ರಿ ಯಶ್ಮಿರವರ ವಿವಾಹವು ಕಡಬ ತಾಲೂಕು ಪಿಜಕ್ಕಳ ಶ್ರೀಲಕ್ಷ್ಮೀ ನಿಲಯದ ದಿ.ಪೂವಪ್ಪ ಗೌಡ ಮತ್ತು ದಿ.ಕುಸುಮಾವತಿ ದಂಪತಿಯ ಪುತ್ರ ಗಣೇಶರವರೊಂದಿಗೆ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ನ.29ರಂದು ನಡೆಯಿತು.