ಶುಭವಿವಾಹ : ದಯಾಪ್ರಸಾದ್-ಶ್ವೇತಾ

0

ಆಲೆಟ್ಟಿ ಗ್ರಾಮದ ನೆಡ್ಚಿಲು ಚಂದ್ರ ಶೇಖರರವರ ಪುತ್ರ ದಯಾಪ್ರಸಾದ್‌ರವರ ವಿವಾಹವು ಮಡಿಕೇರಿ ತಾ.ಊರುಬೈಲು ಯು.ಚೆಂಬು ಗ್ರಾಮದ ಮಾರ್ಪಡ್ಕ (ಮುದರ್ಪಳ) ಕುಶಾಲಪ್ಪರವರ ಪುತ್ರಿ ಶ್ವೇತಾರೊಂದಿಗೆ ನ.29ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.