ಶುಭವಿವಾಹ : ಸದಾಶಿವ – ಪವಿತ್ರ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪ್ಪಾಲದಲ್ಲಿರುವ ಶಂಕರನಾರಾಯಣ ಭಟ್ಟರ ಪುತ್ರ ಸದಾಶಿವರವರ ವಿವಾಹವು ಮೂಡಬಿದ್ರೆ ತಾ.ಅಶ್ವತ್ಥಪುರ ಗ್ರಾಮದ ಒಂಟಿಮಾರು ದಿ|ಸುಬ್ರಮಣ್ಯ ಭಟ್ಟರ ಪುತ್ರಿ ಪವಿತ್ರ ರವರೊಂದಿಗೆ ಡಿ .04 ಚೊಕ್ಕಾಡಿ ಶ್ರೀ ರಾಮ ದೇವಾಲಯದ ದೇಸಿ ಭವನದಲ್ಲಿ ನಡೆಯಿತು.