ಅಡ್ಕಾರ್ ಇಲೆಕ್ಟ್ರಾನಿಕ್ಸ್ ದಸರಾ- ದೀಪಾವಳಿ ಧಮಾಕ; ಬಂಪರ್ ಬಹುಮಾನ ವಿಜೇತರಿಗೆ ಬಹುಮಾನ ಹಸ್ತಾಂತರ

0

ಅಡ್ಕಾರ್ ಇಲೆಕ್ಟ್ರಾನಿಕ್ಸ್ ವತಿಯಿಂದ ದಸರಾ- ದೀಪಾವಳಿ ಸಂದರ್ಭದಲ್ಲಿ ಹಮ್ಮಿಕೊಂಡ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ಬಂಪರ್ ಬಹುಮಾನ ವಿಜೇತರಿಗೆ ಇಂದು ಬಹುಮಾನ ಹಸ್ತಾಂತರಿಸಲಾಯಿತು.


ಪ್ರಥಮ ಬಹುಮಾನ ಲ್ಯಾಪ್‌ಟಾಪ್ ವಿಜೇತರಾದ ಕೆ.ಪಿ.ಶಿವಪ್ರಸಾದ್ ಬೊಳುಬೈಲ್, ದ್ವಿತೀಯ ಬಹುಮಾನ ಸ್ಯಾಮ್ ಸಾಂಗ್ ಸ್ಮಾರ್ಟ್ ಫೋನ್ ವಿಜೇತರಾದ ಮಾನ್ವಿ ಅರಂತೋಡು, ತೃತೀಯ ಬಹುಮಾನ ರಾಕಿಂಗ್ ಚಯರ್ ವಿಜೇತರಾದ ವಿವೇಕ್ ರೈ ಕಲ್ಲುಗುಂಡಿಯವರಿಗೆ ಬಹುಮಾನ ಹಸ್ತಾಂತರಿಸಲಾಯಿತು.


ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರ ದಿನೇಶ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.