ವಿವಾಹ ನಿಶ್ಚಿತಾರ್ಥ : ಸ್ವಾತಿ – ಅಕ್ಷಯ್

0

ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ಚಂದ್ರಶೇಖರ ನಾಯಕ್ ರವರ ಪುತ್ರಿ ಸ್ವಾತಿಯವರ ವಿವಾಹ ನಿಶ್ಚಿತಾರ್ಥವು ಪುತ್ತೂರಿನ ಆರ್ಯಾಪು ಸಂಪ್ಯಾ ಮನೆ ಗಣಪತಿ ಎಸ್.ರವರ ಪುತ್ರ ಅಕ್ಷಯ್ ರವರೊಂದಿಗೆ ಡಿ.10ರಂದು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರ ಕೇರ್ಪಳದಲ್ಲಿ ನಡೆಯಿತು.