ಕಳಂಜ : ಮನೆಗೆ ಬೆಂಕಿ, ಅಪಾರ ಹಾನಿ

0

ಕಳಂಜ ಗ್ರಾಮದ ವಿಷ್ಣುನಗರ ನಿವಾಸಿ ವಿಶ್ವನಾಥ ರೈ ಎಂಬವರ ಮನೆಗೆ ಇಂದು ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.


ಅದೃಷ್ಟವಷಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬೆಂಕಿಗೆ ಮನೆಯಲ್ಲಿದ್ದ ಗಾಡ್ರೆಜ್ ಗಳು ಭಸ್ಮಗೊಂಡಿದೆ.
ಸ್ಥಳೀಯರು ಬೆಂಕಿ ನಂದಿಸುವಲ್ಲಿ ಸಹಕರಿಸಿದರು.