ವಿವಾಹ ನಿಶ್ಚಿತಾರ್ಥ

0

ಅಶ್ವಿನಿ -ಅನ್ವೇಶ್

ಮಡಿಕೇರಿ ಅಪ್ಪಂಗಳ ನಿವಾಸಿ ಶಂಕರ ನಾರಾಯಣ ಹೆಬ್ಬಾರ್ ಮತ್ತು ಶ್ಯಾಮಲ ದಂಪತಿಯ ಪುತ್ರಿ ಅಶ್ವಿನಿ ಮತ್ತು ಸಿದ್ದಾಪುರ ನಿವಾಸಿ ರವೀಶ ಕೇಕುಣ್ಣಾಯರ ಪುತ್ರ ಅನ್ವೇಶ್ ರವರ ವಿವಾಹ ನಿಶ್ಚಿತಾರ್ಥ ಡಿ. 22 ರಂದು ಸುಳ್ಯ ಅಂಬಟಡ್ಕ ಶ್ರೀ ವೆಂಕಟ್ರಮಣ ದೇವ ಕಲ್ಯಾಣ ಮಂಟಪದಲ್ಲಿ ನಡೆಯಿತು.