ಚೆನ್ನಕೇಶವ ದೇವರ ಜಾತ್ರೋತ್ಸವ : ಚೊಕ್ಕಾಡಿ ಭಗವಾನ್ ಸತ್ಯಸಾಯಿ ಸೇವಾ ಕೇಂದ್ರ ಹಾಗೂ ಮರಾಠ ಕ್ಷತ್ರಿಯ ಸೇವಾ ಸಂಘದ ವತಿಯಿಂದ ಮಜ್ಜಿಗೆ ವಿತರಣೆ

0

ಸುಳ್ಯ ಚೆನ್ನಕೇಶವ ದೇವರ ಜಾತ್ರೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಕುಡಿಯಲು ಮಜ್ಜಿಗೆ ನೀರು ವಿತರಣೆಯ ಸೇವಾ ಕಾರ್ಯವನ್ನು ಚೊಕ್ಕಾಡಿ ಭಗವಾನ್ ಶ್ರೀ ಸತ್ಯಸಾಯಿ ಸೇವಾ ಕೇಂದ್ರದವರು ಹಮ್ಮಿಕೊಂಡರು.