ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಕವಿತಾ ಅಲೇಕಿ ಆಯ್ಕೆ

0

ಮುರುಳ್ಯ ಗ್ರಾಮದ ಅಲೇಕಿ ಗಂಗಾಧರ ಗೌಡರವರ ಪತ್ನಿ ಕವಿತಾ ಇವರು ತಮಿಳುನಾಡಿನಲ್ಲಿ ೨-೨-೨೦೨೪ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಹಿಂದೆ ಇವರು ಜಿಲ್ಲಾಮಟ್ಟಕ್ಕೆ ಮತ್ತು ರಾಜ್ಯಮಟ್ಟದ ೧೦೦ ,೮೦೦, ೪೦೦ ಮೀಟರ್ ಓಟದಲ್ಲಿ ಪ್ರಥಮ, ದ್ವಿತೀಯ ಸ್ಥಾನಿಯಾಗಿರುತ್ತಾರೆ . ಅನಂತರ ರಾಜ್ಯಮಟ್ಟದ ರಿಲೆಯಲ್ಲಿ ೨ನೇ ಸ್ಥಾನ, ಓಟ ೮೦೦ ಮೀ, ಪ್ರಥಮ, ೨೦೦ ಮೀ ದ್ವಿತೀಯ, ಉದ್ದ ಜಿಗಿತದಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರು ಪಂಜ ಗ್ರಾಮದ ಕಂರ್ಬು
ಹೊನ್ನಪ್ಪ ಹಾಗೂ ಶಾರದೆ ದಂಪತಿಗಳ ಪುತ್ರಿ.