ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ಕ್ಲಸ್ಟರ್ ನೂತನ ಸಾರಥಿಗಳ ಆಯ್ಕೆ

0

ಎಸ್ ಕೆ ಎಸ್ ಎಸ್ ಎಫ್ ಬೆಳ್ಳಾರೆ ಕ್ಲಸ್ಟರ್ ಇದರ 2024-26 ವರ್ಷದ ನೂತನ ಸಮಿತಿಯನ್ನು ಇತ್ತೀಚೆಗೆ ನಡೆದ ಕ್ಲಸ್ಟರ್ ಮಹಾ ಸಭೆಯಲ್ಲಿ ‌ನೂತನ ಸಮಿತಿಯನ್ನು ಕಮಿಟಿಯನ್ನು ರಚಿಸಲಾಯಿತು

ಅಧ್ಯಕ್ಷರಾಗಿ ತಾಜುದ್ದೀನ್ ಪಾಲ್ತಾಡ್, ಪ್ರಧಾನ ಕಾರ್ಯದರ್ಶಿಯಾಗಿ ಮುನೀಶ್ ನೆಟ್ಟಾರ್ ಹಾಗೂ ಕೋಶಾಧಿಕಾರಿ ಯಾಗಿ ಬಾತಿಶಾ ಕಲ್ಲೋಣಿ ಇವರನ್ನು ಆಯ್ಕೆ ಮಾಡಲಾಯಿತು.

ವರ್ಕಿಂಗ್ ಕಾರ್ಯದರ್ಶಿಯಾಗಿ ಅಯ್ಯೂಬ್ ಅಯ್ಯನಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ತ್ವಯ್ಯಿಬ್ ನೆಟ್ಟಾರ್‌,ಹಾರಿಸ್ ಮಣಿಮಜಲ್ ಮತ್ತು ಜಮಾಲ್ ಮಣಿಮಜಲ್ ಅವರನ್ನು ನೇಮಿಸಲಾಯಿತು.

ನೂತನ ಸಮಿತಿಯ ಉಪಾಧ್ಯಕ್ಷರಾಗಿ ಶಮೀಮ್ ಅರ್ಶದಿ, ಲತೀಫ್ ಹನೀಫಿ ಹಾಗೂ ಉಮ್ಮರ್ ಚೆನ್ನಾರ್ ಇವರನ್ನು ಆಯ್ಕೆಗೊಳಿಸಲಾಯಿತು.
ನೂತನ ಸಮಿತಿಯ ಸದಸ್ಯರಾಗಿ ಶೈಜಲ್, ಬಶೀರ್ ದಾರಿಮಿ ಕಳಂಜ, ಅಬ್ದುರ್ರಹ್ಮಾನ್ ಮುಸ್ಲಿಯಾರ್, ಸತ್ತಾರ್ ಪೆರುವಾಜೆ, ಅಝರುದ್ದೀನ್ ಬೆಳ್ಳಾರೆ, ಫಾಝಿಲ್, ಜಮಾಲುದ್ದೀನ್ ಕೆ.ಎಸ್, ಬಶೀರ್ ಯು.ಪಿ, ಅಝೀಝ್ ಬೆಳ್ಳಾರೆಯವರನ್ನು ಆಯ್ಕೆಮಾಡಲಾಯಿತು

ಝೋನ್ ಕೌನ್ಸಿಲ್ ಗಳಾಗಿ ಜಮಾಲುದ್ದೀನ್ ಚೆನ್ನಾರ್, ಲತೀಫ್ ಹನೀಫಿ ಕಳಂಜ, ಅಶ್ರಫ್ ಎ.ಕೆ, ಅಬ್ದುಲ್ ಖಾದರ್ ಫೈಝಿ ಐವರ್ನಾಡು, ಇಕ್ಬಾಲ್ ಬಾಳಿಳ, ಶಮೀಮ್ ಅರ್ಶದಿ, ರಹೀಮ್ ನೆಟ್ಟಾರ್, ಅಬ್ದುಲ್ಲಾ ಸಿ.ಪಿ, ಜಮಾಲುದ್ದೀನ್ ಕೆ.ಎಸ್, ತೌಸೀರ್ ಕಳಂಜ, ಬಶೀರ್ ಯು.ಪಿ, ಅಯ್ಯೂಬ್ ಅಯ್ಯನಕಟ್ಟೆ,‌ ಅಝರುದ್ದೀನ್ ಬೆಳ್ಳಾರೆ , ಜಮಾಲ್ ಮಣಿಮಜಲ್ ಮತ್ತು ಅಝೀಝ್ ಬೆಳ್ಳಾರೆ ಇವರನ್ನು ಆಯ್ಕೆಮಾಡಲಾಯಿತು

ಸಭೆಯಲ್ಲಿ ಬೆಳ್ಳಾರೆ ಕ್ಲಸ್ಟರ್‌ಗೆ ಒಳಪಟ್ಟ ಬೆಳ್ಳಾರೆ,ಚೆನ್ನಾರ್, ಐವರ್ನಾಡು,ಪಾಜಪಳ್ಳ, ಕಳಂಜ ಮತ್ತು ನೆಟ್ಟಾರು ಯುನಿಟ್‌ನ ಕೌನ್ಸಿಲ್ ಗಳು ಭಾಗಿಯಾಗಿದ್ದರು