ಕಲಾ ಚೈತನ್ಯ ಪ್ರಶಸ್ತಿಗೆ ಅವನಿ ಎಂ.ಎಸ್.ಆಯ್ಕೆ

0

ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ ಕಾಸರಗೋಡು ಇವರು ಕೊಡ ಮಾಡುವ ಕಲಾ ಚೈತನ್ಯ ಪ್ರಶಸ್ತಿ ಗೆ ಅವನಿ ಎಂ ಎಸ್ ಸುಳ್ಯ ಆಯ್ಕೆ ಆಗಿದ್ದಾರೆ. ಈಕೆ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಶಾಲೆಯ 5 ನೇ ತರಗತಿ ವಿದ್ಯಾರ್ಥಿನಿ. ಸುಳ್ಯದ ಶಶಿಧರ ಎಂ.ಜೆ. ಹಾಗೂ ರೇಷ್ಮಾ ದಂಪತಿಗಳ ಪುತ್ರಿ.ಅವನಿ ಎಂ.ಎಸ್. ಯೋಗ, ಗಾಯನ, ನೃತ್ಯ ವಿಭಾಗದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.