ಶುಭವಿವಾಹ

0

ಪುರಂದರ-ತೀರ್ಥಲತಾ

ಆಲೆಟ್ಟಿ ಗ್ರಾಮದ ಮಾಣಿಮರ್ದು ದಿ.ಆನಂದ ನಾಯ್ಕ ಮತ್ತು ಶ್ರೀಮತಿ ಗಿರಿಜಾರವರ ಪುತ್ರ ಪುರಂದರ ರವರ ವಿವಾಹವು ಕಡಬ ತಾ.ಕಾಣಿಯೂರು ಗ್ರಾಮದ ಉಪ್ಪಡ್ಕ ಪರಮೇಶ್ವರ ನಾಯ್ಕ ಮತ್ತು ಶ್ರೀಮತಿ ಗೀತಾರವರ ಪುತ್ರಿ ತೀರ್ಥಲತಾ ರವರೊಂದಿಗೆ ಮಾ.3ರಂದು ಸುಳ್ಯ ಅಂಬಟೆಡ್ಕ ಗಿರಿದರ್ಶಿನಿ ಮರಾಟಿ ಸಭಾಭವನದಲ್ಲಿ ನಡೆಯಿತು.