ಶುಭವಿವಾಹ

0

ನಿಕೇಶ್-ಸ್ವಾತಿ

ಎಣ್ಮೂರುಗುತ್ತು ಸದಾನಂದ ರೈ ಮತ್ತು ಶ್ರೀಮತಿ ಉಮಾವತಿ ರೈಯವರ ಪುತ್ರಿ ಸ್ವಾತಿಯವರ ವಿವಾಹವು ಕುಂಡಡ್ಕ ನಾರಾಯಣ ಶೆಟ್ಟಿಯವರ ಪುತ್ರ ನಿಕೇಶ್‌ರೊಂದಿಗೆ ಮಾ.3ರಂದು ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.